ಸೋಮವಾರ, ಮಾರ್ಚ್ 22, 2010

ಪದಬಂಧ

(ಮಾದ್ವ ಹಾಸ್ಟೆಲ್ ನ ವಾರ್ಷಿಕೋತ್ಸವದ ಅಂಗವಾಗಿ ನಡೆದ ಪದಬಂಧ ಸ್ಪರ್ಧೆಗಾಗಿ ತಯಾರಿಸಿದ್ದು -೨೦೦೬)



ಎಡದಿಂದ ಬಲಕ್ಕೆ
1. ನೂಲು ಹಿಡಿದು ನ್ಯಾಯಾಲಯಕ್ಕೆ ಬಂದ ಫಿರ್ಯಾದಿ. (4)
3. ರಾಮಪುತ್ರ ಬಂದು ಕ್ಷೇಮಸಮಾಚಾರ ವಿಚಾರಿಸಿದನೆ? (3)
6. ರಣವಲ್ಲದ್ದು, ಕಾಡಗಿದೆ. (3)
7. ಶಾಖದೊಂದಿಗೆ ಮರ್ಯಾದೆ ಸೇರಿ ಉಷ್ಣತೆಯಾಗಿದೆ. (4)
9. ಮನುಷ್ಯನಲ್ಲಿ ಹುಟ್ಟಿದುದು ಸಮಸ್ತರಿಗೂ ತಿಳಿದಿದೆ. (5)
11. ಲವ ತಂದ ಉಪ್ಪು. (3)
13. ಹರನು ಮಧ್ಯೆ ಕುಳಿತು ಸಮಯ ವ್ಯರ್ಥ ಮಾದಿದನೇ? (5)
16. "ಯಾವಾಗಲೂ" ಎನ್ನುವುದನ್ನು ಹೀಗೂ ಹೇಳಬಹುದೇ? (5)
19. ಅರಸ ಬರುತ್ತಿದ್ದಾನೆ ಅವನನ್ನು ಹೊಗಳಿ (ಪರಾಕು) (7)
21. ಬಾಣದೊಂದಿಗೆ ಬಂದ ರಷ್ಯಾದ ಟೆನ್ನಿಸ್ ಆಟಗಾರ್ತಿ. (4)
ಮೇಲಿನಿಂದ ಕೆಳಕ್ಕೆ.
1. ಕೈಗಳ ಮಧ್ಯೆ ಅವತರಿಸಿದ ಚಿನ್ನ. (4)
2. ಶೀರ್ಷಾಸನ ಹಾಕಿದ "ವೈಶ್ರವಣ" ಉತ್ತರ ದಿಕ್ಕಿನ ಅಧಿಪತಿ.(3)
4. ಬಳ್ಳಿಯೊಂದಿಗೆ ಸಿಕ್ಕ ಹಣ್ಣು. (4)
5. ಅಂಜನ ಹಾಕಿಕೊಂಡು ಏರಿದ ಕಟಕಟೆ (4)
6. ಎಣ್ಣೆ ಹಚ್ಚಿ ಮಾಡಿದ ಸ್ನಾನ (4)
8. ಯುದ್ದಭೂಮಿಯಲ್ಲಿ ಮಾಡಿದ ಹೋಮ (3)
10. ಶೀರ್ಷಾಸನ ಹಾಕಿದ ಕಾರ್ಮೋಡದ ಸಾಲುಗಳು (4)
12. ದಾನಶೂರ ಕರ್ಣನ ಈ ಹೆಸರು ಪೃಥ್ವಿಯನ್ನು ಸೀಳಿ ಬಂದಿದೆ. (4)
14. ಇಂದ್ರನಿಂದ ಕೆಳದವಡೆಗೆ ಪೆಟ್ಟುತಿಂದರೂ ಅನುಮಾನವಿಲ್ಲ, ಈತ ಪರಾಕ್ರಮಿ. (4)
15. "ಬಚ್ಚ" ನಲ್ಲದಿದ್ದರೂ ಖ್ಯಾತ. ಈತ ತಲೆಕೆಳಗಾದ ಹಿಂದಿ ನಟ. (4)
17. ನರಿಯಲ್ಲಿರುವ ವಿಷ್ಣು. (4)
18. ವೃಕ್ಷದ ನಡುವೆ ಬಂದ ಬದಲಾವಣೆಯ ಕಾಲ ತಲೆಕೆಳಗಾಗಿದೆ. (4)
20. ರಂಗನಾಯಕನ ಪತ್ನಿಯಾದ ಲಕ್ಶ್ಮಿಯು ಆತನನ್ನು "ಕಮಲದ ಕಣ್ಣು"ಳ್ಳವನೇ ಎಂದು ಸಂಭೋದಿಸಿ ಎಬ್ಬಿಸುತ್ತಿದ್ದಾಳೆ.(ತಲೆಕೆಳಗಾಗಿದೆ) (6)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ