(ಪುರಂದಾಸರ ಕೈಲಾಸವಾಸ ಗೌರೀಶ ಈಶ ಕವನದಿಂದ ಸ್ಪೂರ್ತಿ ಪಡೆದದ್ದು)
ಕೈಲಾಸವಾಸ ಸಾಕಾಯ್ತು ಇ ದೇಶ
ತೈಲ ದಾರೆಯಂತೆ ಸುರಿಯುತಿದೆ ಹಿಮವಿಲ್ಲಿ !!ಪ!!
ಹಣವು ಕಾರಣವಲ್ಲ ಇ ಪ್ರವಾಸಕ್ಕೆಲ್ಲ
ಅನಲಾಕ್ಷ ನಿನ್ನ ಕ್ರುಪೆ ಇಲ್ಲದೇ
ಮನಕೆ ಕ್ಷಣ ಸುಖ ನೀಡಿ
ನೆಲೆಗೊಳಿಸು ಈ ದೇಹವ
ತಾಯಿನಾಡ ನೆಲದಲೀ !!೧!!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ