ಬುಧವಾರ, ಫೆಬ್ರವರಿ 24, 2010

ದಾಸವಾಣಿ

(ಪುರಂದಾಸರ ಕೈಲಾಸವಾಸ ಗೌರೀಶ ಈಶ ಕವನದಿಂದ ಸ್ಪೂರ್ತಿ ಪಡೆದದ್ದು)

ಕೈಲಾಸವಾಸ ಸಾಕಾಯ್ತು ಇ ದೇಶ
ತೈಲ ದಾರೆಯಂತೆ ಸುರಿಯುತಿದೆ ಹಿಮವಿಲ್ಲಿ !!ಪ!!

ಹಣವು ಕಾರಣವಲ್ಲ ಇ ಪ್ರವಾಸಕ್ಕೆಲ್ಲ
ಅನಲಾಕ್ಷ ನಿನ್ನ ಕ್ರುಪೆ ಇಲ್ಲದೇ
ಮನಕೆ ಕ್ಷಣ ಸುಖ ನೀಡಿ
ನೆಲೆಗೊಳಿಸು ಈ ದೇಹವ
ತಾಯಿನಾಡ ನೆಲದಲೀ !!೧!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ